Wednesday, March 25, 2009

’ಕಡಲ ತಡಿಯ ತಲ್ಲಣ’-ನಿಮ್ಮ ಮಡಿಲಿಗೆ





ನಿಮಗಿದು ನಮ್ಮ ಪ್ರೀತಿಯ ಆಮಂತ್ರಣ.
ಮಾರ್ಚ್ ೨೮ರ ಇಳಿ ಸಂಜೆ ೬ಘಂಟೆಗೆ ’ಕಡಲ ತಡಿಯ ತಲ್ಲಣ ಪುಸ್ತಕ ಬಿಡುಗಡೆಯಾಗಲಿದೆ.
ಕರಾವಳಿಯ ಬಹುಸಂಸ್ಕೃತಿ ಕುರಿತ ಲೇಖನಗಳ ಸಂಕಲನವಿದು

ಅಧ್ಯಕ್ಷತೆ; ಬರಗೂರು ರಾಮಚಂದ್ರಪ್ಪ [ಸಾಹಿತಿಗಳು]

ಕೃತಿ ಬಿಡುಗಡೆ; ಪ್ರೋ; ಎಸ್. ಶೆಟ್ಟರ್ [ಇತಿಹಾಸ ತಜ್ನರು]

ಮುಖ್ಯ ಅಥಿತಿಗಳು; ವಿಲ್ಲಿ.ಆರ್.ಡಿ’ಸಿಲ್ವಾ [ ಸಮಾಜ ಶಾಸ್ತ್ರಜ್ನರು]
ಎನ್ .ಎ.ಎಮ್ ಇಸ್ಮಾಯಿಲ್ [ಪತ್ರಕರ್ತರು]

ಮಾರ್ಚ್೨೮. ಶನಿವಾರ ಸಂಜೆ ೬ಕ್ಕೆ

ಸ್ಥಳ; ರವೀಂದ್ರ ಕಲಾಕ್ಷೇತ್ರದ ’ಸಂಸ’ ಬಯಲು ರಂಗ ಮಂದಿರ. ಬೆಂಗಳೂರು.

ನೀವೆಲ್ಲಾ ನಿಮ್ಮ ಗೆಳೆಯ-ಗೆಳತಿಯರೊಡನೆ ತಪ್ಪದೆ ಬರಬೇಕು.

’ತಲ್ಲಣ’ದಲ್ಲಿ ಭಾಗಿಯದವರು; ವಡ್ಡರ್ಸೆ ರಘುರಾಮ ಶೆಟ್ಟಿ, ಶಿವರಾಮ ಕಾರಂತ, ದಿನೇಶ್ ಅಮೀನ್ ಮಟ್ಟು, ಯು.ಆರ್. ಅನಂತಮೂರ್ತಿ, ಸಾರಾ ಅಬೂಬಕ್ಕರ್, ವಿವೇಕರೈ, ಕೆ.ವಿ. ತಿರುಮಲೇಶ್, ಜಿ. ರಾಮಕೃಷ್ಣ, ಬೊಳುವಾರು ಮಹಮ್ಮದ್ ಕುಂನ್ಚಿ, ನಿರಂಜನ, ಪ್ರೋ.ಮರಿಯಪ್ಪಭಟ್ಟ.......ಇನ್ನೂ ಅನೇಕರಿದ್ದಾರೆ.

ನೀವೆಲ್ಲಾ ನಿಮ್ಮ ಗೆಳೆಯ-ಗೆಳತಿಯರೊಡನೆ ತಪ್ಪದೆ ಬರಬೇಕು.

ಉಷಾಕಟ್ಟೆಮನೆ
ಪುರುಷೋತ್ತಮ ಬಿಳಿಮಲೆ

1 comments:

sunaath said...

ಪ್ರಿಯರೆ,
ಬಿಡುಗಡೆ ಸಮಾರಂಭದಂದು ನಿಮಗೆ ಹಾರ್ದಿಕ ಶುಭಾಶಯಗಳು!