Thursday, April 16, 2009

ಚಂದನ ಟೀವಿಯಲ್ಲಿ ಉಡುಪಿ ಜಿಲ್ಲೆ

’ಕಡಲ ತಡಿಯ ತಲ್ಲಣ’ದ ಫಲಶ್ರುತಿಯಿಂದಾಗಿ ತಲ್ಲಣಗೊಂಡಿದ್ದೇನೆ. ಅದೇನೆಂದು ಮುಂದೆ ಬರೆಯುತ್ತೇನೆ.

ಈಗಿನ ವಿಷಯ ಏನಪ್ಪಾಂದ್ರೆ ನಾನು ಉಡುಪಿ ಜಿಲ್ಲೆಯ ಬಗ್ಗೆ ಅರ್ಧ ಘಂಟೆಯ ಡಾಕ್ಯುಮೆಂಟರಿ ಚಿತ್ರವೊಂದನ್ನು ಮಾಡಿದ್ದೇನೆ. ಅದು ಇಂದು ಅಂದರೆ ಏಪ್ರಿಲ್ ೧೬ರ ರಾತ್ರಿ ೭.೩೦ಕ್ಕೆ ಚಂದನ ವಾಹಿನಿಯಲ್ಲಿ ಪ್ರಸಾರಗುತ್ತಿದೆ. ಸಾಧ್ಯವಾದವರು ನೋಡಬೇಕಾಗಿ ಕೋರಿಕೊಳ್ಳುತ್ತಿದ್ದೇನೆ.

0 comments: