tag:blogger.com,1999:blog-3646435558466746357.post2686522846352058435..comments2023-04-11T01:08:25.408-07:00Comments on Mouna kanive: ಪಬ್ ದಾಳಿ; ನಮ್ಮನ್ನು ದೇವರೇ ಕಾಪಾಡಬೇಕು!suragi \ ushakattemanehttp://www.blogger.com/profile/16850125064844723617noreply@blogger.comBlogger10125tag:blogger.com,1999:blog-3646435558466746357.post-30512142627450207122016-06-07T01:15:29.204-07:002016-06-07T01:15:29.204-07:00Yava vargau keelu alla..yella manushya madiddu...
...Yava vargau keelu alla..yella manushya madiddu...<br />Yeste matadidru e melvarga kelavarga yembudannu nav biduvudilla alva..OSDhttps://www.blogger.com/profile/06568014363508120599noreply@blogger.comtag:blogger.com,1999:blog-3646435558466746357.post-10234588486723951122016-06-07T01:14:52.569-07:002016-06-07T01:14:52.569-07:00Yava vargau keelu alla..yella manushya madiddu...
...Yava vargau keelu alla..yella manushya madiddu...<br />Yeste matadidru e melvarga kelavarga yembudannu nav biduvudilla alva..OSDhttps://www.blogger.com/profile/06568014363508120599noreply@blogger.comtag:blogger.com,1999:blog-3646435558466746357.post-51348009045511903252012-07-29T04:29:40.228-07:002012-07-29T04:29:40.228-07:00ಹಲ್ಲೆ ಮಾಡಿದ್ಹು ಯಾರು ಒಪಲ್ಲ..ಆದರೆ ಯಾರೋ ಕೆಲವರು ಮಾಡಿದಕ...ಹಲ್ಲೆ ಮಾಡಿದ್ಹು ಯಾರು ಒಪಲ್ಲ..ಆದರೆ ಯಾರೋ ಕೆಲವರು ಮಾಡಿದಕ್ಕೆ ಇಡಿ ಭಜರಂಜ ಧಳವನ್ನು ಗುರಿ ಮಾಡುವುದು ಸರಿಯಲ್ಲ <br />ಹನುಮಂತ ನ ಬಗ್ಗೆ ಒಂದು ಧರ್ಮ ಅಪಾರವಾದ ಭಕ್ತಿ ಇಟ್ಟುಕೊಂಡಿದೆ<br />ಆದರೆ ಒಂದು ಧರ್ಮದ ಮೂಲ ಭಾವನೆಗಳಿಗೆ ಇಂತಹ ಪದಗಳನ್ನು ಉಪಯೋಗಿಸಿ ಬರೆಯುವುದು ಸರಿಯಲ್ಲSanthosh Rajagopalhttps://www.blogger.com/profile/14216401079453663475noreply@blogger.comtag:blogger.com,1999:blog-3646435558466746357.post-24580505291574529462009-02-01T02:06:00.000-08:002009-02-01T02:06:00.000-08:00ಬೆಂಗಳೂರಿನಲ್ಲಿದ್ದೂ ಮಂಗಳೂರು ಘಟ’ನೆ ಬಗ್ಗೆ ಸಾಕಷ್ಟು ಮಾಹಿ...ಬೆಂಗಳೂರಿನಲ್ಲಿದ್ದೂ ಮಂಗಳೂರು ಘಟ’ನೆ ಬಗ್ಗೆ ಸಾಕಷ್ಟು ಮಾಹಿತಿ ಕಲೆಹಾಕಿದ್ದೀರಿVENU VINODhttps://www.blogger.com/profile/00511786802748024839noreply@blogger.comtag:blogger.com,1999:blog-3646435558466746357.post-64585565168502255412009-01-30T00:43:00.000-08:002009-01-30T00:43:00.000-08:00ಇಡೀ ಘಟನೆಯ ಬಗ್ಗೆ ಮೊದಲ ಬಾರಿ ಒಂದು ಮಹತ್ವಪೂರ್ಣ ಲೇಖನ ಓದಿ...ಇಡೀ ಘಟನೆಯ ಬಗ್ಗೆ ಮೊದಲ ಬಾರಿ ಒಂದು ಮಹತ್ವಪೂರ್ಣ ಲೇಖನ ಓದಿ ಕದಲಿದೆ. ನಿಮ್ಮ ಈ ಲೇಖನ ಘಟನೆಯ ಬಗ್ಗೆ ನನ್ನ ಅಭಿಪ್ರಾಯವನ್ನು ಗಟ್ಟಿಗೊಳಿಸಿದೆ. ಧನ್ಯವಾದಗಳು.Anonymoushttps://www.blogger.com/profile/17044049940582979575noreply@blogger.comtag:blogger.com,1999:blog-3646435558466746357.post-25057081400736402212009-01-30T00:42:00.000-08:002009-01-30T00:42:00.000-08:00This comment has been removed by the author.Anonymoushttps://www.blogger.com/profile/17044049940582979575noreply@blogger.comtag:blogger.com,1999:blog-3646435558466746357.post-44550382921123232372009-01-29T20:03:00.000-08:002009-01-29T20:03:00.000-08:00೧೭೯೯ರಲ್ಲಿ ಟಿಪ್ಪು ಸತ್ತ ಅನಂತರ ಮಂಗಳೂರು ಬ್ರಿಟಿಷರ ಕೈಕೆಳ...೧೭೯೯ರಲ್ಲಿ ಟಿಪ್ಪು ಸತ್ತ ಅನಂತರ ಮಂಗಳೂರು ಬ್ರಿಟಿಷರ ಕೈಕೆಳಗೆ ಬಂತು, ಅದರೊಂದಿಗೆ ಕ್ರೈಸ್ತ ಧರ್ಮವೂ ಮಂಗಳೂರಿಗೆ ಬಂತು. ಪಾಶ್ಚಾತ್ಯ ಸಂಸ್ಕೃತಿಗೆ ತನ್ನನ್ನು ತೆರೆದುಕೊಂಡ ತುಳುನಾಡು ಮತ್ತೆ ಹಿಂದೆ ತಿರುಗಿ ನೋಡಲಿಲ್ಲ. ಕರಾವಳಿ ಜನರು ದೋಣಿ ಹತ್ತಿ ಮುಂಬೈ ತಲುಪಿ ಅಲ್ಲಿ ಪಬ್ ಸೇರಿದಂತೆ ಎಲ್ಲ ಬಗೆಯ ವ್ಯವಹಾರ ಮಾಡಿದರು, ದುಬೈ ಯಲ್ಲಿ ಕೆಲಸ ಮಾಡಿ ಊರಿಗೆ ಹಣ ತಂದರು. ಆಗ ಸಂಸ್ಕೃತಿಯ ಪ್ರಶ್ನೆ ಯಾರನ್ನು ಕಾಡಲಿಲ್ಲ. ಕನ್ನಡದ ಮೊದಲ ಹಂತದ ಕಾದಂಬರಿಗಳೆಲ್ಲಾ ಮಂಗಳೂರಿಂದ ಬಂದವು, ಅವುಗಳನ್ನು ರಾಮ ಸೇನೆಯ ಜನ ಓದಬೇಕಲ್ಲ? ದೆಲ್ಹಿಯಲ್ಲಿ ಕುಳಿತು ಕರ್ನಾಟಕದ ಮಾನ ಹರಜಾಗುವುದನ್ನು ನೋಡಲು ವಿಷಾದವಾಗುತ್ತಿದೆ.ಪುರುಷೋತ್ತಮ ಬಿಳಿಮಲೆ https://www.blogger.com/profile/07242534042785711593noreply@blogger.comtag:blogger.com,1999:blog-3646435558466746357.post-14076661443065240352009-01-29T01:09:00.000-08:002009-01-29T01:09:00.000-08:00ಘಟನೆಯ ಒಳಹೊರಗನ್ನು ಚೆನ್ನಾಗಿ ವಿಶ್ಲೇಷಿಸಿದ್ದೀರಿ. ಈ ನೈತಿ...ಘಟನೆಯ ಒಳಹೊರಗನ್ನು ಚೆನ್ನಾಗಿ ವಿಶ್ಲೇಷಿಸಿದ್ದೀರಿ. ಈ ನೈತಿಕ<BR/>ಪೋಲೀಸರು ಇರುವದೇ ರಾಜಕೀಯಕ್ಕಾಗಿ. ಒಬ್ಬ ಹೆಣ್ಣುಮಗಳ ಮೇಲೆ ಕೈಎತ್ತುವವರಿಗೆ ಎಲ್ಲಿದೆ ನೈತಿಕತೆ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-3646435558466746357.post-12270745968702682232009-01-28T11:47:00.000-08:002009-01-28T11:47:00.000-08:00ಲೇಖನದ ಉದ್ದೆಶವನ್ನೇನೋ ಒಪ್ಪಿದೆ. ಆದರೆ ಹನುಮಂತನ ಬಗ್ಗೆ ಅಷ...ಲೇಖನದ ಉದ್ದೆಶವನ್ನೇನೋ ಒಪ್ಪಿದೆ. ಆದರೆ ಹನುಮಂತನ ಬಗ್ಗೆ ಅಷ್ಟು ಕೇವಲವಾಗಿ ಮಾತಾಡಿದ್ದು ಬೇಸರ ತರಿಸಿತು. ಹನುಮಂತ ತನ್ನ ಪಾತ್ರದ ಮೂಲಕ ವಿಶ್ವಕ್ಕೆ ಎಂತಹ ಸಂದೇಶವನ್ನು ಕೊಟ್ಟಿದ್ದಾನೆ ಎಂಬುದು ಬಹುಷಃ ನಿಮಗೆ ಗೊತ್ತಿಲ್ಲ. ಸ್ತ್ರಿಯರೆಲ್ಲರನ್ನೂ ತನ್ನ ತಾಯಿಯ ಸ್ಥಾನದಲ್ಲಿಟ್ಟು ನೋಡುವ ಉದಾತ್ತ ಮನಸ್ಸು ಅವನದು. ಕಪಿಗಳು ಕೇವಲ ಕಪಿಚೇಷ್ಟೆ ಮಾಡುತ್ತಾ ಕೂತಿದ್ದರೆ ಅಂತಹ ಬೃಹತ್ ಸೈನ್ಯವನ್ನು ಸಂಘಟಿಸಿ ರಾಮ ತನ್ನ ಮಡದಿಯನ್ನು ಕರೆತರಲು ಸಾಧ್ಯವಿತ್ತೆ ? ಶಿಸ್ತಿಲ್ಲದೆ ಸೈನ್ಯ ಇರಲು ಸಾಧ್ಯವೇ ? ಹಿಂದೂ ದೇವರನ್ನು ಆಡಿಕೊಳ್ಳುವುದು ಫ್ಯಾಶನ್ ಆಗಿದೆ ಇತ್ತೀಚಿಗೆ. ಹನುಮಂತನಂತಹ ಉದಾತ್ತ ಪಾತ್ರವನ್ನು ನೀಚ ಗೂಂಡಾಗಳೊಡನೆ ಹೋಲಿಸಿರುವುದು ಶೋಭೆಯಲ್ಲ.ಶ್ರೀಹರ್ಷ Salimathhttps://www.blogger.com/profile/11841892683987999341noreply@blogger.comtag:blogger.com,1999:blog-3646435558466746357.post-42209014605113916652009-01-28T08:59:00.000-08:002009-01-28T08:59:00.000-08:00ಘಟನೆಯ ಹೆಚ್ಚಿನ ಪ್ರಚಾರದ ಹಿಂದಿನ ಸತ್ಯ ಗೊತ್ತಿರಲಿಲ್ಲ.ನಿಮ...ಘಟನೆಯ ಹೆಚ್ಚಿನ ಪ್ರಚಾರದ ಹಿಂದಿನ ಸತ್ಯ ಗೊತ್ತಿರಲಿಲ್ಲ.ನಿಮ್ಮಿಂದ ತಿಳಿದುಕೊಂಡೆ ಧನ್ಯವಾದಗಳು...NiTiN Muttigehttps://www.blogger.com/profile/03743916351720541148noreply@blogger.com