tag:blogger.com,1999:blog-3646435558466746357.post4909914026271679662..comments2023-04-11T01:08:25.408-07:00Comments on Mouna kanive: ಪ್ರತ್ಯೇಕ ಕೃಷಿ ಬಜೆಟ್ ಬೇಕುsuragi \ ushakattemanehttp://www.blogger.com/profile/16850125064844723617noreply@blogger.comBlogger2125tag:blogger.com,1999:blog-3646435558466746357.post-40312473875141737772011-02-07T01:38:18.627-08:002011-02-07T01:38:18.627-08:00"ಪ್ರತ್ಯೇಕ ಕೃಷಿ ಬಜೆಟ್ ಬೇಕು" ಲೇಖನದ ಆಶಯಗಳು ..."ಪ್ರತ್ಯೇಕ ಕೃಷಿ ಬಜೆಟ್ ಬೇಕು" ಲೇಖನದ ಆಶಯಗಳು ಚೆನ್ನಾಗಿವೆ. ನೀವೇ ಹೇಳಿರುವಂತೆ ಇದು ಯಾವುದೇ ಪೂರ್ವಸಿದ್ಧತೆ ಇಲ್ಲದ ಬಜೆಟ್ ಆಗುತ್ತೆ. ಅದರಲ್ಲೂ ಫಲವತ್ತಾದ ನೀರಾವರಿ ಆಶ್ರಿತ ಜಮೀನುಗಳನ್ನೇ ಸ್ವಾಧೀನಪಡಿಸಿಕೊಳ್ಳುತ್ತಿರುವ ಈ ಸರ್ಕಾರ, ಕೃಷಿ ಬಜೆಟ್ ಮಂಡಿಸುವುದು ದೊಡ್ಡ ಗಿಮಿಕ್. ಸಿಎಂ ಯಡ್ಯೂರಪ್ಪ ಅವರಿಗೆ ಕೃಷಿರಂಗದ ಕುರಿತು ನಿಜವಾದ ಕಾಳಜಿ ಇಲ್ಲ. ಇದಕ್ಕೆ ಅನೇಕ ಉದಾಹರಣೆಗಳಿವೆ. ಕೃಷಿಕರ ಹೆಸರಿನಲ್ಲಿ ಬರುವ ಯೋಜನೆಗಳು ಲೂಟಿಕೋರರಿಗೆ ಸಮೃದ್ಧ ಹುಲ್ಲುಗಾವಲು. ಇಂಥ ಸ್ಥಿತಿಯೊಳಗೆ ಕೃಷಿಕ ಉಳಿಯುತ್ತಾನೆ ಎನ್ನುವುದು ಬರೀ ಕನಸಿನ ಮಾತಷ್ಟೆ. ಇನ್ನು ಕೆಲವೇ ವರ್ಷಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳೇ ಕೃಷಿಕಾರ್ಯ ಮಾಡಿಸುವಂಥ ಪರಿಸ್ಥಿತಿ ಬಂದೇಬರುತ್ತದೆ. ಅದಕ್ಕೆ ಅನುಗುಣವಾಗಿ ಸರ್ಕಾರಗಳ ಯೋಜನೆಗಳೂ ಸಾಗಿವೆ.www.kumararaitha.comhttps://www.blogger.com/profile/07569695199860285923noreply@blogger.comtag:blogger.com,1999:blog-3646435558466746357.post-64463615271107798592011-02-07T00:04:13.280-08:002011-02-07T00:04:13.280-08:00ಕೃಷಿ ಖಾತೆಯ ಸಚಿವರಿಗೆ ‘ಆದಾಯ’ ಇಲ್ಲ ಎಂದು ತಿಳಿದಿರುವದು ಸ...ಕೃಷಿ ಖಾತೆಯ ಸಚಿವರಿಗೆ ‘ಆದಾಯ’ ಇಲ್ಲ ಎಂದು ತಿಳಿದಿರುವದು ಸರಿಯಲ್ಲ. ರೈತನಿಗೆ ನೇರವಾಗಿ ಸಬ್ಸಿಡಿ ಕೊಡದೆ, ಕಾರಖಾನೆಗಳಿಗೆ ಸಬ್ಸಿಡಿ ಕೊಡುವ ಉದ್ದೇಶವೇ kick back ಹೊಡೆದುಕೊಳ್ಳುವದಾಗಿದೆ.<br />ಇತ್ತ ದುಡಿಯುವ ರೈತನ ಉತ್ಪನ್ನಕ್ಕೆ ಯೋಗ್ಯ ಬೆಲೆ ಇಲ್ಲ; ಅತ್ತ ಕೊಳ್ಳುವ ಗಿರಾಕಿಗೆ ಹೊರಲಾರದ ಹೊರೆ. ಮಧ್ಯವರ್ತಿಗಳ ‘ಅಸಾಮಾನ್ಯ’ ಕಮಿಶನ್ ತಪ್ಪಿಸದ ಹೊರತು ಮಾರ್ಗವಿಲ್ಲ. ಆದರೆ, ರಾಜಕಾರಣಿಗಳಿಗೆ ದುಡ್ಡು ಕೊಡುವವರೆ ಈ ಮಧ್ಯವರ್ತಿಗಳು! ಏನು ಮಾಡಲಾದೀತು?sunaathhttps://www.blogger.com/profile/13386371953472087631noreply@blogger.com