’ಕಡಲ ತಡಿಯ ತಲ್ಲಣ’ದ ಫಲಶ್ರುತಿಯಿಂದಾಗಿ ತಲ್ಲಣಗೊಂಡಿದ್ದೇನೆ. ಅದೇನೆಂದು ಮುಂದೆ ಬರೆಯುತ್ತೇನೆ.
ಈಗಿನ ವಿಷಯ ಏನಪ್ಪಾಂದ್ರೆ ನಾನು ಉಡುಪಿ ಜಿಲ್ಲೆಯ ಬಗ್ಗೆ ಅರ್ಧ ಘಂಟೆಯ ಡಾಕ್ಯುಮೆಂಟರಿ ಚಿತ್ರವೊಂದನ್ನು ಮಾಡಿದ್ದೇನೆ. ಅದು ಇಂದು ಅಂದರೆ ಏಪ್ರಿಲ್ ೧೬ರ ರಾತ್ರಿ ೭.೩೦ಕ್ಕೆ ಚಂದನ ವಾಹಿನಿಯಲ್ಲಿ ಪ್ರಸಾರಗುತ್ತಿದೆ. ಸಾಧ್ಯವಾದವರು ನೋಡಬೇಕಾಗಿ ಕೋರಿಕೊಳ್ಳುತ್ತಿದ್ದೇನೆ.
ಸೋನಿ ಸ್ಪೋರ್ಟ್ಸ್ ಕನ್ನಡ: ಅವ್ರು ಕೊಟ್ಟಾಯ್ತು! ನಾವು ನೋಡೋದು ಬಾಕಿ ಅಷ್ಟೇ!!
-
ಹೌದೂ ಗುರೂ, ಕನ್ನಡ ಆಟೋಟದ ವಾಹಿನಿಗೆ ಸೋನಿ ಕೂಡ ಸೇರ್ಪಡೆಯಾಗಿದೆ. ಕನ್ನಡಿಗರಿಗೆ ಎಲ್ಲವೂ
ಕನ್ನಡದಲ್ಲಿ ಸಿಗಬೇಕು, "ಕೇಳಲಿ ಕನ್ನಡ - ಕಾಣಲಿ ಕನ್ನಡ" ಅನ್ನೋದನ್ನು ಸಾಧಿಸಬೇಕು ಅನ್ನೋ
...
3 weeks ago

0 comments:
Post a Comment